ರಾಜಸ್ಥಾನದ ರೈತರ ಐತಿಹಾಸಿಕ ಸಂಘರ್ಷ | ಮಾಧ್ಯಮ ನೆಟ್

ಒಂದು ವಾರಕ್ಕೂ ಹೆಚ್ಚು ಅವಧಿಯಿಂದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ವಸುಂಧರಾ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಈ ನಿರ್ಲಕ್ಷ್ಯವನ್ನು ಖಂಡಿಸಿ ವಸುಂಧರಾ ಪ್ರತಿಕೃತಿ ದಹನ ನಡೆಸಿ ರೈತರು ಆಕ್ರೋಶ ಹೊರಗೆಡಹಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ; ಮಾತ್ರವಲ್ಲ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ರಾಜಸ್ಥಾನ ಕಿಸಾನ್ ಸಭಾ ಪಣತೊಟ್ಟಿದೆ.

Source: ರಾಜಸ್ಥಾನದ ರೈತರ ಐತಿಹಾಸಿಕ ಸಂಘರ್ಷ | ಮಾಧ್ಯಮ ನೆಟ್